ಮೈಸೂರು : ಸೋಶಿಯಲ್ಡೆಮಾಕ್ರಟಿಕ್ಪಾರ್ಟಿಆಫ್ ಇಂಡಿಯಾಕರ್ನಾಟಕರಾಜ್ಯಸಮಿತಿಗೆಮೈಸೂರು ಜಿಲ್ಲಾ ಎಸ್ಡಿಪಿಐ
ಅಧ್ಯಕ್ಷ ರಫತ್ಖಾನ್ನಾಮ ನಿರ್ದೇಶಿತಸದಸ್ಯರಾಗಿಆಯ್ಕೆಯಾಗಿದ್ದಾರೆ. ರಫತ್ಖಾನ್ ಕ್ರಿಯಾಶೀಲ ನಾಯಕರಾಗಿದ್ದು,
ಮೈಸೂರು ಜಿಲ್ಲೆಯಲ್ಲಿ ಎಸ್ಡಿಪಿಐ ಪಕ್ಷವನ್ನು ಅತ್ಯುತ್ತಮವಾಗಿ ಸಂಘಟನೆ ಮಾಡಿದ್ದಾರೆ. ಅವರ ಬದ್ಧತೆ,
ಪ್ರಾಮಾಣಿಕತೆ ಮತ್ತು ಕ್ರಿಯಾಶೀಲತೆ ಗಮನಿಸಿ ರಾಜ್ಯ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಎಸ್ಡಿಪಿಐ
ರಾಜ್ಯಾಧ್ಯಕ್ಷರಾದ ಅಬ್ದುಲ್ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 ಕಾಮೆಂಟ್ಗಳು