ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ ಸಿ.ಅಶೋಕ್
ಏಪ್ರಿಲ್ 30, 2023
ಜೆಡಿಎಸ್
ಮುಖಂಡನ ಮಾನವೀಯತೆ
ಪಾಂಡವಪುರ: ಅಪಘಾತಕ್ಕೆಒಳಗಾಗಿರಸ್ತೆಯಲ್ಲಿರಕ್ತದಮಡುವಿನಲ್ಲಿ ಬಿದ್ದಿದ್ದವ್ಯಕ್ತಿಯೊಬ್ಬನನ್ನು ಜಿಲ್ಲಾ
ಪಂಚಾಯ್ತಿ ಮಾಜಿ ಸದಸ್ಯ ಸಿ.ಅಶೋಕ್ಅವರುತಮ್ಮಸ್ವಂತಕಾರಿನಲ್ಲಿಕರೆದೊಯ್ದುಆಸ್ಪತ್ರೆಗೆಸೇರಿಸಿ ಮಾನವೀಯತೆ ಮೆರೆದ ಘಟನೆನಡೆದಿದೆ. ತಾಲೂಕಿನಕಟ್ಟೇರಿಗ್ರಾಮದಬಳಿಶ್ರೀರಂಗಪಟ್ಟಣತಾಲೂಕಿನಮಜ್ಜಿಗೆಪುರಗ್ರಾಮದವ್ಯಕ್ತಿಯೊಬ್ಬರು ಅಪಘಾತಕ್ಕೆಒಳಗಾಗಿದ್ದಾಗಅದೇಮಾರ್ಗವಾಗಿಚುನಾವಣಾಪ್ರಚಾರಕ್ಕೆತೆರಳುತ್ತಿದ್ದಜಿಪಂ ಮಾಜಿಸದಸ್ಯ, ಶಾಸಕಸಿ.ಎಸ್.ಪುಟ್ಟರಾಜುಅವರ ಅಣ್ಣನಮಗಸಿ.ಅಶೋಕ್ಅವರುಚುನಾವಣಾಪ್ರಚಾರರದ್ದುಗೊಳಿಸಿತಮ್ಮಕಾರಿನಲ್ಲಿಯೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆಕಳುಹಿಸಿ ಕೊಟ್ಟರು. ಅಲ್ಲದೇ
ಕೂಡಲೇ ಆಸ್ಪತ್ರೆಯವೈದ್ಯರೊಂದಿಗೆದೂರವಾಣಿಕರೆಮೂಲಕಚರ್ಚಿಸಿಸಕಾಲಕ್ಕೆ ಚಿಕಿತ್ಸೆಯನ್ನು ಕೊಡಿಸುವಲ್ಲಿಯೂ
ನೆರವಾಗಿದ್ದಾರೆ. ಸಮಯಪ್ರಜ್ಞೆಮೆರೆದುಆಸ್ಪತ್ರೆಗೆಕಳುಹಿಸಿದಹಿನ್ನೆಲೆಯಲ್ಲಿಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಿ.ಅಶೋಕ್ಅವರಮಾನವೀಯತೆಗೆಸಾರ್ವಜನಿಕರುಸಾಕಷ್ಟುಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಸಿ.ಅಶೋಕ್ಅವರುಈಹಿಂದೆಯೂಸಹತಾಲೂಕಿನಕಣಿವೆಕೊಪ್ಪಲುಗೇಟ್ಬಳಿಅಪಘಾತಕ್ಕೆಒಳಗಾಗಿದ್ದವ್ಯಕ್ತಿಯನ್ನುತಮ್ಮಕಾರಿನಲ್ಲಿಯೇಕರೆತಂದುಚಿಕಿತ್ಸೆಕೊಡಿಸಿಜೀವರಕ್ಷಣೆಮಾಡಿದ್ದನ್ನುಇಲ್ಲಿಸ್ಮರಿಸಬಹುದಾಗಿದೆ.
0 ಕಾಮೆಂಟ್ಗಳು