About
Privacy Policy
Terms & Conditions
Home-icon
ಸುದ್ದಿ
_ಅಂತರಾಷ್ಟ್ರೀಯ
_ರಾಷ್ಟ್ರೀಯ
_ರಾಜ್ಯ
_ಜಿಲ್ಲೆ
ರಾಜಕೀಯ
ಎಡಿಟರ್ ಟಾಕ್
ಸಾಹಿತ್ಯ
_ಕಥೆ
_ಕವನ
_ಲೇಖನಗಳು
ಕೃಷಿ
ಅಂಕಣ
ಕಾಂಟ್ರವರ್ಸಿ
ಮುಖಪುಟ
ಸುದ್ದಿ
ನೋಟು ಅಮಾನ್ಯೀಕರಣ ಕಾನೂನು ಬಾಹಿರ ; ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ
ನೋಟು ಅಮಾನ್ಯೀಕರಣ ಕಾನೂನು ಬಾಹಿರ ; ಭಿನ್ನ ತೀರ್ಪು ಪ್ರಕಟಿಸಿದ ಜಸ್ಟಿಸ್ ನಾಗರತ್ನ
ಜನವರಿ 02, 2023
ನೋಟು
ರದ್ದು
ಸಂಸತ್ತು
ಮಾಡಬೇಕೇ
ಹೊರತು
ಸರಕಾರವಲ್ಲ
ನವದೆಹಲಿ
:
ರಿಸರ್ವ್
ಬ್ಯಾಂಕಿನ
ಕೇಂದ್ರೀಯ
ಮಂಡಳಿಯ
ಜೊತೆಗೆ
ಮಾತುಕತೆ
ನಡೆಸಿದ
ಬಳಿಕ
ಸರ್ವೋಚ್ಚ
ನ್ಯಾಯಾಲಯದ
ಐವರು
ನ್ಯಾಯಾಧೀಶರ
ವಿಶೇಷ
ಪೀಠವು
ಮೋದಿ
ಸರಕಾರದ
ನೋಟು
ರದ್ದು
ಪ್ರಕ್ರಿಯೆಯು
ಸರಿ
ಎಂದು
ಬಹುಮತದಿಂದ
ತೀರ್ಪು
ನೀಡಿದೆ
.
ಆದರೆ
ನ್ಯಾಯಮೂರ್ತಿ
ಬಿ
.
ವಿ
.
ನಾಗರತ್ನ
ಅವರು
ಈ
ತೀರ್ಪನ್ನು
ಒಪ್ಪದೆ
ಭಿನ್ನ
ತೀರ್ಪು
ಪ್ರಕಟಿಸಿದರು
.
“
ನೋಟು
ರದ್ದತಿ
ತೀರ್ಪನ್ನು
ಸಂಸತ್ತಿನಲ್ಲಿ
ಕಾನೂನು
ತಂದು
ಮಾಡಬೇಕೇ
ಹೊರತು
,
ಕೇಂದ್ರ
ಸರಕಾರವೇ
ನೇರ
ರದ್ದು
ಪಡಿಸುವುದಲ್ಲ
”
ಎಂದು
ಜಸ್ಟಿಸ್
ನಾಗರತ್ನ
ತೀರ್ಪಿತ್ತರು
.
ಕಾಮೆಂಟ್ ಪೋಸ್ಟ್ ಮಾಡಿ
0 ಕಾಮೆಂಟ್ಗಳು
Subscribe Us
ಜಾಹಿರಾತು
0 ಕಾಮೆಂಟ್ಗಳು