ಪುದುರಾಮಾಪುರಕ್ಕೆ ಬಸ್ ಸೌಲಭ್ಯ : ಸಂತಸ ವ್ಯಕ್ತಪಡಿಸಿದ ಶಾಲಾ ಮಕ್ಕಳು, ಗ್ರಾಮಸ್ಥರು
ಡಿಸೆಂಬರ್ 12, 2022
ಹನೂರು: ಬಸ್ ಸಂಚಾರ ವ್ಯವಸ್ಥೆಯಿಂದ ವಂಚಿತವಾಗಿದ್ದ
ತಾಲ್ಲೂಕಿನಪುದುರಾಮಪುರಗ್ರಾಮಕ್ಕೆಸಾರಿಗೆಇಲಾಖೆಯುಬಸ್ಸೌಲಭ್ಯ ಕಲ್ಪಿಸಿದ್ದು, ಗ್ರಾಮಕ್ಕೆಬಂದಬಸ್ಸಿಗೆಸಾರ್ವಜನಿಕರು ಹೂವಿನಿಂದ
ಅಲಂಕರಿಸಿ, ಪೂಜೆಮಾಡಿಸಿಹಿಹಂಚಿಸಂಭ್ರಮಿಸಿದರು. ಪುದುರಾಮಾಪುರಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ಸಾರ್ವಜನಿಕರು, ಶಾಲಾ ಮಕ್ಕಳುದಿನನಿತ್ಯದೂರದ ಊರುಗಳಿಗೆ ತೆರಳಲು
ಪರದಾಡುವಂತಹ ಪರಿಸ್ಥಿತಿನಿರ್ಮಾಣವಾಗಿತ್ತು. ಈ ಬಗ್ಗೆ ರೈತಸಂಘ ಮುಖಂಡರು ಮತ್ತು ಗ್ರಾಮಸ್ಥರು ಸೇರಿಬಸ್ ಸಂಪರ್ಕ ಕಲ್ಪಿಸುವಂತೆ ಸಾರಿಗೆಇಲಾಖೆಗೆಮನವಿಮಾಡಿದ್ದರು. ರೈತರ ಮನವಿಗೆಸ್ಪಂದಿಸಿದಸಾರಿಗೆಇಲಾಖೆ ಗ್ರಾಮಕ್ಕೆ ಬಸ್ವ್ಯವಸ್ಥೆಮಾಡಿಕೊಟ್ಟಿದೆ. ಅಜ್ಜೀಪುರ, ಅಂಬಿಕಾಪುರ, ನಾಗಣ್ಣನಗರ, ಪುದುರಾಮಪುರ, ಪಳನಿಮೆಡು, ರಾಮಾಪುರಮಾರ್ಗವಾಗಿಈ ಬಸ್ ಸಂಚರಿಸಲಿದ್ದು,
ಇದರಿಂದ ಈ ಭಾಗದ ಜನರಿಗೆ ಮತ್ತು ಶಾಲಾ ಮಕ್ಕಳಿಗೆಅನುಕೂಲವಾಗಿದೆ ಎಂದುಗ್ರಾಮಸ್ಥರುತಿಳಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ವೇಲುಸ್ವಾಮಿ ಮಾತನಾಡಿ, ನಮ್ಮಗ್ರಾಮಕ್ಕೆಬಸ್ಸಂಚಾರವೇಇರಲಿಲ್ಲ, ಸಾರಿಗೆಇಲಾಖೆಗೆರೈತಸಂಘದಿಂದ ನಿರಂತರವಾಗಿ ಮನವಿಮಾಡಿದ್ದರ ಪರಿಣಾಮ ಇಲಾಖೆನಮ್ಮಮನವಿಗೆಸ್ಪಂದಿಸಿಬಸ್ವ್ಯವಸ್ಥೆಕಲ್ಪಿಸಿದೆ. ಇದರಿಂದ ಈ ಭಾಗದ ಶಾಲಾಮಕ್ಕಳಿಗೆ, ಸಾರ್ವಜನಿಕರಿಗೆಅನುಕೂಲವಾಗಿದೆ. ಸಾರಿಗೆಇಲಾಖೆಗೆಅಭಿನಂದನೆಗಳುಎಂದರು. ಈಸಂದರ್ಭದಲ್ಲಿಗಂಗನದೊಡ್ಡಿಗ್ರಾಮ ಘಟಕದರೈತಸಂಘದಅಧ್ಯಕ್ಷಅಮ್ಜದ್ಖಾನ್, ಕಾಂಚಳ್ಳಿಘಟಕದಅಧ್ಯಕ್ಷಬಸವರಾಜು, ಕನಕ, ಪಳನಿಸ್ವಾಮಿ,ಕುಮಾರ್, ಶಕ್ತಿವೇಲು, ರವಿಚಂದ್ರನ್ಹಾಗೂರೈತಮುಖಂಡರು, ಶಾಲಾಮಕ್ಕಳು, ಗ್ರಾಮಸ್ಥರುಹಾಜರಿದ್ದರು.
0 ಕಾಮೆಂಟ್ಗಳು