ಜೆಡಿಎಸ್ ಮುಖಂಡ ಮಂಜುನಾಥ್ ಸಖ್ಯ ತ್ಯಜಿಸಿ ಬಿಜೆಪಿಯ ನಿಶಾಂತ್ ಕೈ ಹಿಡಿದ ಪೊನ್ನಾಚಿ ಮಹದೇವಸ್ವಾಮಿ
ಡಿಸೆಂಬರ್ 12, 2022
ಕೊಳ್ಳೇಗಾಲ: ಹನೂರು ತಾಲ್ಲೂಕಿನ ಜೆಡಿಎಸ್ಮುಖಂಡ ಮಂಜುನಾಥ್, ಕಾರ್ಯಕರ್ತರ ನೋವಿಗೆ ಸ್ಪಂದಿಸದ ಕಾರಣ ಬಿಜೆಪಿ ಮುಖಂಡ ನಿಶಾಂತ್
ಅವರಿಗೆ ತಮ್ಮ ಬೆಂಬಲ ಸೂಚಿಸುವುದಾಗಿ ಲಿಂಗಾಯತಸಮುದಾಯದಮುಖಂಡ ಪೊನ್ನಾಚಿಮಹದೇವಸ್ವಾಮಿಹೇಳಿದರು. ತಾಲೂಕಿನಮದುವನಹಳ್ಳಿ ಬಳಿಯ ಖಾಸಗಿ
ರೆಸಾರ್ಟ್ ನಲ್ಲಿ ಏರ್ಪಡಿಸಿದ್ದ ತಮ್ಮ ಬೆಂಬಲಿಗರು ಹಾಗೂ ಸಮಾನಮಸ್ಕರಚಿಂತನಮಂಥನಸಭೆಯಲ್ಲಿ ಅವರು ಮಾತನಾಡಿ, ಕಳೆದಚುನಾವಣೆಯಲ್ಲಿನಾವು ಜೆಡಿಎಸ್ಅಭ್ಯರ್ಥಿ ಎಂಆರ್ಮಂಜುನಾಥ್ರವರನ್ನುಬೆಂಬಲಿಸಿದ್ದವು, ಆದರೂ ಅವರು ಸೋತರು. ನಂತರ ಜೆಡಿಎಸ್ಪಕ್ಷಕ್ಕೆದುಡಿದ ಕಾರ್ಯಕರ್ತರನೋವುಗಳಿಗೆಸ್ಪಂದಿಸದೆಉದಾಸೀನತೋರಿದ್ದರು. ಈ ಕಾರಣದಿಂದ ನಾವು
ಮಂಜುನಾಥ್ ಅವರ ಸಖ್ಯ ಬಿಡಬೇಕಾಯಿತು. ಈಗ ಸಮಾಜಸೇವಕಬಿಜೆಪಿಮುಖಂಡನಿಶಾಂತ್ಅವರುಕ್ಷೇತ್ರದಅಭಿವೃದ್ಧಿಗೆಉದಾಸೀನತೋರದೆಸುಳ್ಳುಭರವಸೆನೀಡದೆಅಧಿಕಾರಇಲ್ಲದಿದ್ದರೂಕಾಡಂಚಿನಗ್ರಾಮದಜನರಿಗೆತಮ್ಮಸ್ವಂತಹಣದಿಂದಹಸುಗಳನ್ನುನೀಡಿದ್ದು,ನೊಂದವರಿಗೆಸ್ಪಂದಿಸುತ್ತಾನಿಷ್ಠೆಯಿಂದಕೆಲಸಮಾಡುತ್ತಿದ್ದಾರೆ. ಹಾಲಿ ಅವರು ಬಿಜೆಪಿಟಿಕೇಟ್ಆಕಾಂಕ್ಷಿಯಾಗಿದ್ದುಎಲ್ಲರಅಭಿಪ್ರಾಯಕೇಳಿಒಗ್ಗಟ್ಟಿನಿಂದನಿರ್ಣಯಮಾಡಿಬೆಂಬಲಸೂಚಿಸಿದ್ದೇವೆಎಂದರು. ಈ ವೇಳೆ ಬಿಜೆಪಿಮುಖಂಡನಿಶಾಂತ್ ಮಾತನಾಡಿ, ನನ್ನಮೇಲೆನಂಬಿಕೆಇಟ್ಟುಬೆಂಬಲಕೊಡುತ್ತಿರುವುದುಸಂತೋಷದವಿಷಯ. ನಿಮ್ಮನಂಬಿಕೆಯನ್ನುಖಂಡಿತವಾಗಿಉಳಿಸಿಕೊಳ್ಳುತ್ತೇನೆ. ಕ್ಷೇತ್ರವುಅಭಿವೃದ್ಧಿಯಲ್ಲಿ ತೀರಹಿಂದುಳಿದಿದೆ. ಇಲ್ಲಿನಜನಪ್ರಶ್ನೆಮಾಡುವವರುಕಡಿಮೆ.ಹದಿನೈದುವರ್ಷಕಳೆದರೂ ಒಂದುರಸ್ತೆಅಭಿವೃದ್ಧಿಯಾಗಿಲ್ಲ. ಹನೂರುಕ್ಷೇತ್ರವುಹೈದರಾಬಾದ್-ಕರ್ನಾಟಕ,ಉತ್ತರಕರ್ನಾಟಕಕಿಂತಲೂಹಿಂದುಳಿದಿದೆ. ನಿಮ್ಮೆಲರಸಹಕಾರದಿಂದಮುಂದಿನದಿನಗಳಲ್ಲಿಅಭಿವೃದ್ಧಿಕಡೆಹೆಜ್ಜೆಹಾಕೋಣಎಂದುತಿಳಿಸಿದ್ದರು, ಈಸಂಧರ್ಭದಲ್ಲಿಪಾಳ್ಯರಾಚಪ್ಪ, ಕಾಮಗೆರೆಗುರುಸ್ವಾಮಿ, ಮಂಗಲರಾಜೇಶೇಖರ್, ಪಿ.ಜಿ.ಪಾಳ್ಯಗ್ರಾಮಪಂಚಾಯ್ತಿಮಾಜಿಅಧ್ಯಕ್ಷಕೃಷ್ಣಮೂರ್ತಿ, ಪೋನಚ್ಚಿರಾಜಶೇಖರ್, ಉಗೇನಿಯಮೂರ್ತಿಇನ್ನಿತ್ತರುಇದ್ದರು,
0 ಕಾಮೆಂಟ್ಗಳು