ಸಿಸಿಬಿ ಪೊಲೀಸರ ದಾಳಿ : ಗಾಂಜಾ, ಚರಸ್ ಮಾರುತ್ತಿದ್ದ ಇಬ್ಬರ ಬಂದನ, ೪.೨೦ ಲಕ್ಷ ರೂ ಮೌಲ್ಯದ ಮಾಧಕ ವಸ್ತುಗಳ ವಶ
ಡಿಸೆಂಬರ್ 23, 2022
ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿ
ಪೊಲೀಸರು ದಾಳಿ ನಡೆಸಿ ಗಾಂಜಾ ಮತ್ತು ಚರಸ್ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ೪.೨೦
ಲಕ್ಷ ರೂ. ಮೌಲ್ಯದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ನಗರಉದಯಗಿರಿಪೊಲೀಸ್ಠಾಣಾ ವ್ಯಾಪ್ತಿಯರಾಜೀವ್ನಗರ೨ನೇಹಂತ,
ಸೈಯದ್ಅಬ್ದುಲ್ರೆಹಮಾನ್ರಸ್ತೆಯಲ್ಲಿಒಬ್ಬ ಆರೋಪಿಯನ್ನುದಸ್ತಗಿರಿಮಾಡಿರುವ ಸಿಸಿಬಿ ಪೊಲೀಸರು ಆತನಿಂದ ಅಂದಾಜುರೂ. ೭೦ ಸಾವಿರ ಮೌಲ್ಯದ ೧ಕೆ.ಜಿ. ೧೬೦ಗ್ರಾಂಗಾಂಜಾ,ತೂಕದಯಂತ್ರ, ೧೮೫೦ ನಗದು ಮತ್ತುಒಂದುದ್ವಿಚಕ್ರವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬಆರೋಪಿತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ. ಈಸಂಬಂಧ ಉದಯಗಿರಿಪೊಲೀಸ್ಠಾಣೆಯಲ್ಲಿಪ್ರಕರಣದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರುನಗರದಆಲನಹಳ್ಳಿಠಾಣಾವ್ಯಾಪ್ತಿಯಟಿ. ನರಸೀಪುರಮುಖ್ಯ
ರಸ್ತೆಯಆಲನಹಳ್ಳಿಕೆರೆಗೆಹೊಂದಿಕೊಂಡಂತಿರುವ ಅರಳಿ ಮರದಬಳಿಒಬ್ಬ ಆರೋಪಿಯನ್ನುದಸ್ತಗಿರಿಮಾಡಿಆತನವಶದಲ್ಲಿದ್ದಅಂದಾಜುಮೌಲ್ಯ೩,೫೦ ಲಕ್ಷ ರೂ ಮೌಲ್ಯದ ೧೨೬ಗ್ರಾಂಛರಸ್,
ತೂಕದಯಂತ್ರ, ಒಂದುದ್ವಿಚಕ್ರವಾಹನವನ್ನುಅಮಾನತ್ತುಪಡಿಸಿಕೊಂಡಿರುತ್ತಾರೆ. ಈ ಪ್ರಕರಣದಲ್ಲೂ ಮತ್ತೊಬ್ಬಆರೋಪಿತಲೆಮರೆಸಿಕೊಂಡಿದ್ದು, ಪತ್ತೆಕಾರ್ಯಮುಂದುವರೆದಿದೆ. ಈಸಂಬಂಧ ಆಲನಹಳ್ಳಿ ಪೊಲೀಸ್ಠಾಣೆಯಲ್ಲಿಪ್ರಕರಣದಾಖಲಾಗಿರುತ್ತದೆ. ಡಿಸಿಪಿಎಂ.ಎಸ್. ಗೀತ. ಸಿಸಿಬಿಎಸಿಪಿರವರಾದಸಿ.ಕೆ. ಅಶ್ವಥ್ನಾರಾಯಣ ಮಾರ್ಗದರ್ಶನದಲ್ಲಿಸಿಸಿಬಿ, ಹೆಚ್ಮತ್ತು ಬಿವಿಭಾಗದಇನ್ಸ್ಪೆಕ್ಟರ್
ಜಿ. ಶೇಖರ್, ಸಿಬ್ಬಂದಿಗಳಾದಸಲೀಂಪಾಷ, ಸುರೇಶ್,
ಟಿ. ಪ್ರಕಾಶ್, ಗಣೇಶ್, ಉಮಾಮಹೇಶ್, ನಭಿ ಪಟೇಲ ಇಂಗನಕಲ್ಲಅವರು ದಾಳಿಯಲ್ಲಿ ಭಾಗವಹಿಸಿದ್ದು, ನಗರದಪೊಲೀಸ್ಆಯುಕ್ತ ಬಿ. ರಮೇಶ್ಪೊಲೀಸರನ್ನು ಪ್ರಶಂಸಿದ್ದಾರೆ.
0 ಕಾಮೆಂಟ್ಗಳು