ಟಿ. ನರಸೀಪುರದಲ್ಲಿ ನರಭಕ್ಷಕ ಚಿರತೆ ಸೆರೆ : ಇನ್ನೂ ೧೮ ಚಿರತೆಗಳಿವೆ ಎಂದು ಜನರ ತಲೆಗೆ ಹುಳ ಬಿಟ್ಟ ಅಧಿಕಾರಿಗಳು
ಡಿಸೆಂಬರ್ 23, 2022
ನಾಗೇಂದ್ರ ಕುಮಾರ್, ಟಿ.ನರಸೀಪುರ ಟಿ.ನರಸೀಪುರ : ಇಬ್ಬರ ಸಾವಿಗೆ ಕಾರಣವಾಗಿದ್ದ ನರಭಕ್ಷಕ
ಚಿರತೆ ಕೊನೆಗೂ ಸೆರೆಯಾಗಿದ್ದು,ಸಾರ್ವಜನಿಕರು ನಿಟ್ಟುಸಿರು
ಬಿಡುವ ಮುನ್ನ ಈ ಭಾಗದಲ್ಲಿ ಇನ್ನೂ ೧೮ ರಿಂದ ೨೦ ಚಿರತೆಗಳಿವೆ ಹುಷಾರು ಎಂದು ಅರಣ್ಯಾಧಿಕಾರಿಗಳು ಸಾರ್ವಜನಿಕರಗೆ
ಎಚ್ಚರಿಕೆ ನೀಡಿದ್ದಾರೆ. ತಾಲ್ಲೂಕಿನಎಂ.ಎಲ್.ಹುಂಡಿಗ್ರಾಮದಲ್ಲಿಅರಣ್ಯಇಲಾಖೆತೋಡಿದ್ದ ಖೆಡ್ಡಾಕ್ಕೆಬಿದ್ದಈ ನರಹಂತಕಚಿರತೆಕಳೆದಎರಡುತಿಂಗಳಿನಿಂದಈ ಭಾಗದ ಜನತೆಯನಿದ್ದೆಗೆಡಿಸಿತ್ತು. ಅಲ್ಲದೇ ಅರಣ್ಯಇಲಾಖೆಗೂ ಚಿರತೆ ಸೆರೆ ಹಿಡಿಯುವುದು
ಒಂದು ದೊಡ್ಡಸವಾಲಾಗಿಪರಿಣಮಿಸಿತ್ತು. ಚಿರತೆಯನ್ನುತಮ್ಮಬುದ್ಧಿಶಕ್ತಿಬಳಸಿಜೀವಂತವಾಗಿಸೆರೆಹಿಡಿಯುವಲ್ಲಿ ಅರಣ್ಯಇಲಾಖೆಅಧಿಕಾರಿಗಳು ಯಶಸ್ವಿಯಾಗಿ ಸಾರ್ವಜನಿಕರಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಬ್ಬರುಕಾಲೇಜುವಿದ್ಯಾರ್ಥಿಗಳನ್ನುಕೊಂದು ,ಇಬ್ಬರುವ್ಯಕ್ತಿಗಳಮೇಲೆದಾಳಿನಡೆಸಿಹಲವಾರುಮೇಕೆ, ಕುರಿ, ಕೋಳಿ, ದನ, ಕರುಗಳನ್ನುಬಲಿ
ಪಡೆದಿದ್ದ ಚಿರತೆಯಸೆರೆಗಾಗಿಅರಣ್ಯ ಇಲಾಖೆ ಹಲವು ತಂಡಗಳನ್ನುರಚಿಸಿಕೊಂಡುಕಾರ್ಯಾಚರಣೆಗೆ ಇಳಿದಿತ್ತು. ಮೂರರಿಂದನಾಲ್ಕುಕರುಗಳನ್ನುದೊಡ್ಡಬೋನಿನಲ್ಲಿಹಾಕಿ, ಅದುನಿರಾಳವಾಗಿತಿನ್ನಲುಬಿಟ್ಟುಅದಕ್ಕೆಯಾವುದೇಅನುಮಾನಬಾರದರೀತಿಯಲ್ಲಿಕಾರ್ಯಾಚರಣೆನಡೆಸಿಇಂದುಬೆಳಗಿನಜಾವಜೀವಂತವಾಗಿಸೆರೆ ಹಿಡಿಯಲಾಗಿದೆ. ಟಿ.ನರಸೀಪುರತಾಲ್ಲೂಕಿನಲ್ಲಿಇನ್ನೂ ೧೮ರಿಂದ೨೦ಚಿರತೆಗಳಿರುವಮಾಹಿತಿಯನ್ನುಅರಣ್ಯಇಲಾಖೆನೀಡಿದ್ದು, ಅದರಲ್ಲಿಈ ಚಿರತೆಯೇನರಭಕ್ಷಕವೆಂದುತಿಳಿಸಿದ್ದಾರೆ.
0 ಕಾಮೆಂಟ್ಗಳು