ಗೌರ್ಮೆಂಟ್ ಸ್ಕೂಲ್ ವಿದ್ಯಾರ್ಥಿ ಈಗ ಡಿಸ್ಟ್ರಿಕ್ಟ್ ಜಡ್ಜ್
ಆಗಸ್ಟ್ 27, 2023
ಸರಗೂರು ತಾಲ್ಲೂಕು ಮುಳ್ಳೂರು ಗ್ರಾಮದ ಬಿ.ಸೋಮಶೇಖರ್ಜಿಲ್ಲಾನ್ಯಾಯಾಧೀಶರಾಗಿಆಯ್ಕೆ
ಮೈಸೂರು : ಸರಗೂರುತಾಲ್ಲೂಕಿನಕಾಡಂಚಿನಗ್ರಾಮವಾದ ಮುಳ್ಳೂರಿನ ರಾಜಮ್ಮಲೇ. ಭದ್ರಯ್ಯಅವರನಾಲ್ಕನೇಮಗಬಿ.ಸೋಮಶೇಖರ್ಅವರುಜಿಲ್ಲಾನ್ಯಾಯಾಧೀಶರಾಗಿಆಯ್ಕೆಯಾಗಿದ್ದಾರೆ. ಹೆಚ್,ಡಿ. ಕೋಟೆಮತ್ತುಮೈಸೂರಿನಲ್ಲಿವಕೀಲಿವೃತ್ತಿನಡೆಸುತ್ತಿದ್ದಸೋಮಶೇಖರ್ಅವರುಕಳೆದಮಾರ್ಚ್ತಿಂಗಳಲ್ಲಿನಡೆದಜಿಲ್ಲಾನ್ಯಾಯಾಧೀಶರಹುದ್ದೆಯಮುಖ್ಯಪರೀಕ್ಷೆಯಲ್ಲಿತೇರ್ಗಡೆಹೊಂದಿಇದೀಗ ಜಿಲ್ಲಾನ್ಯಾಯಾಧೀಶರಾಗಿಆಯ್ಕೆಯಾಗಿದ್ದಾರೆ. ಹಳ್ಳಿಗಾಡಿನ ಬಡ ಅನಕ್ಷರಸ್ತ
ರೈತ ಕುಟುಂಬದ ಹಿನ್ನಲೆ ಇರುವ ಬಿ.ಸೋಮಶೇಖರ್ಅವರುಮುಳ್ಳೂರುಸರ್ಕಾರಿಶಾಲೆಯಲ್ಲಿ ಪ್ರಾಥಮಿಕಶಿಕ್ಷಣ, ಮುಳ್ಳೂರುಸರ್ಕಾರಿಪ್ರೌಢಶಾಲೆಯಲ್ಲಿಎಸ್ಎಸ್ಎಲ್ಸಿ, ಸರಗೂರುಸರ್ಕಾರಿಪದವಿಪೂರ್ವಕಾಲೇಜಿನಲ್ಲಿಪಿಯುಸಿಮುಗಿಸಿ ಮೈಸೂರಿನಮಹಾರಾಜಕಾಲೇಜಿನಲ್ಲಿಬಿ.ಎ. ಪದವಿಪಡೆದು ಇಲ್ಲಿನ ವಿದ್ಯಾವರ್ಧಕಕಾಲೇಜಿನಲ್ಲಿಕಾನೂನುಪದವಿಶಿಕ್ಷಣ ಪೂರೈಸಿ ಹೆಚ್.ಡಿ.ಕೋಟೆಮತ್ತುಮೈಸೂರಿನಲ್ಲಿವಕೀಲಿವೃತ್ತಿನಡೆಸುತ್ತಿದ್ದರು. ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯಗಳಲ್ಲಿಉತ್ತಮ ವಕೀಲರು ಎಂದು
ಸೋಮಶೇಖರ್ ಈ ಭಾಗದಲ್ಲಿ ಖ್ಯಾತಿ ಗಳಿಸಿದ್ದರು. ಸರ್ಕಾರಿ ಶಾಲಾ ಶಿಕ್ಷಣದ
ಗುಣಮಟ್ಟ ಕುರಿತು ಮೂಗು ಮುರಿಯುವ ಈ ಕಾಲದಲ್ಲಿ ೧೫ ವರ್ಷ ಸರ್ಕಾರಿ ಶಾಲೆಯಲ್ಲಿ ಓದಿದ ಬಿ.ಸೋಮಶೇಖರ್
ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಸರ್ಕಾರಿ ಶಾಲೆಗಳಿಗೆ
ಸಂದ ಗೌರವವಾಗಿದೆ.
0 ಕಾಮೆಂಟ್ಗಳು