ಮಣಿಪುರ ಹತ್ಯಾಕಾಂಡ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೈಸೂರಿನಲ್ಲಿ ಎಸ್ಡಿಪಿಐ, ಪ್ರಗತಿಪರ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನೆ
ಜುಲೈ 14, 2023
ಮಣಿಪುರ
ಹತ್ಯಾಕಾಂಡ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಮೈಸೂರಿನಲ್ಲಿ ಎಸ್ಡಿಪಿಐ,
ಪ್ರಗತಿಪರ ಕ್ರೈಸ್ತ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು : ಕಳೆದಮೂರುತಿಂಗಳಿನಿಂದಮಣಿಪುರರಾಜ್ಯವುಜನಾಂಗೀಯ ಘರ್ಷಣೆಗಳಿಂದ ಹೊತ್ತಿಉರಿಯುತ್ತಿದ್ದರೂಪ್ರಧಾನಿನರೇಂದ್ರಮೋದಿಅವರುದೇಶದಅರಾಜಕತೆಬಗ್ಗೆತಲೆಕೆಡಿಸಿಕೊಳ್ಳದೆವಿದೇಶಪ್ರವಾಸದಲ್ಲಿಮಗ್ನರಾಗಿದ್ದಾರೆಂದುಸೋಷಿಯಲ್ಡೆಮಾಕ್ರಟಿಕ್ಪಾರ್ಟಿಆಫ್ಇಂಡಿಯಾರಾಜ್ಯಾಧ್ಯಕ್ಷಅಬ್ದುಲ್ಮಜೀದ್ಆರೋಪಿಸಿದರು. ನಗರದಸೆಂಟ್ಫಿಲೋಮಿನಾಚರ್ಚ್ವೃತ್ತದಲ್ಲಿಗುರುವಾರರಾತ್ರಿಎಸ್ಡಿಪಿಐಮತ್ತುಪ್ರಗತಿಪರಕ್ರೈಸ್ತಸಂಸ್ಥೆ ಮಣಿಪುರದಲ್ಲಿಕ್ರೈಸ್ತರಮೇಲಿನಹಿಂಸಾಚಾರಖಂಡಿಸಿಆಯೋಜಿಸಿದ್ದಕ್ಯಾಂಡಲ್ಮಾರ್ಚ್ಪ್ರತಿಭಟನೆಯನೇತೃತ್ವವಹಿಸಿಅವರುಮಾತನಾಡಿದರು.
ಮಣಿಪುರದಲ್ಲಿಕ್ರೈಸ್ತಬಂಧುಗಳಮೇಲೆನಡೆಯುತ್ತಿರುವ ಗಲಭೆ, ಜನಾಂಗೀಯ ಹತ್ಯೆಗಳು, ಹಿಂಸಾಚಾರತಾರಕಕ್ಕೇರಿದೆ. ಗಲಭೆಯಲ್ಲಿ
ಇಲ್ಲಿಯ ತನಕ ಸುಮಾರು ೧೪೨ಮಂದಿಕೊಲ್ಲಲ್ಪಟ್ಟಿದ್ದು, ೫೦ಸಾವಿರಕ್ಕೂಹೆಚ್ಚುಜನರುನಿರಾಶ್ರಿತರಾಗಿದ್ದಾರೆ. ಒಟ್ಟು೫,೯೯೫ಎಫ್ಐಆರ್ದಾಖಲಾಗಿದೆ೫೦೫೩ಬೆಂಕಿಹಚ್ಚಿದಪ್ರಕರಣಗಳುನಡೆದಿವೆ. ಒಂದುಸಣ್ಣರಾಜ್ಯದಲ್ಲಿಇಷ್ಟೊಂದುದೊಡ್ಡಮಟ್ಟದಲ್ಲಿಜನಾಂಗೀಯ ಹತ್ಯೆ, ಗಲಭೆ ನಡೆಯುತ್ತಿದ್ದರೂ
ಪ್ರಧಾನಮಂತ್ರಿನರೇಂದ್ರಮೋದಿಅವರು ಮಣಿಪುರಕ್ಕೆಭೇಟಿಕೊಟ್ಟಿಲ್ಲ, ಇಲ್ಲಿವರೆಗೂಗಲಭೆಯೂನಿಂತಿಲ್ಲ. ಮಣಿಪುರದಲ್ಲಿಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರವಿದೆ.
ಆದರೂ ಗಲಭೆ ನಿಯಂತ್ರಿಸಲು ಯಾರೂ ಮುಂದಾಗುತ್ತಿಲ್ಲ. ಈಗ ನಡೆಯುತ್ತಿರುವ ಜನಾಂಗೀಯ ಘರ್ಷಣೆ ಮತ್ತು
ಕೊಲೆ ಸುಲಿಗೆಗಳು ತಕ್ಷಣತಡೆಯಬೇಕು ಮತ್ತು ಮಣಿಪುರದಲ್ಲಿಶಾಂತಿನೆಲೆಸುವಂತೆಕ್ರಮಕೈಗೊಳ್ಳಬೇಕೆಂದುಅವರುಆಗ್ರಹಿಸಿದರು.
ಪ್ರತಿಭಟನೆಯಲ್ಲಿನೂರಾರುಎಸ್ಡಿಪಿಐಕಾರ್ಯಕರ್ತರು ಮತ್ತು ಕ್ರೈಸ್ತ ಮುಖಂಡರು ಕ್ಯಾಂಡಲ್ಮಾರ್ಚ್ ಮೆರವಣಿಗೆನಡೆಸಿದರು. ಮಣಿಪುರದಸಂತ್ರಸ್ತಜನರೊಂದಿಗೆನಾವು ಬೆಂಬಲವಾಗಿನಿಂತಿದ್ದೇವೆಎಂದುಘೊಷಣೆಕೂಗಿಕೇಂದ್ರಸರ್ಕಾರದವಿರುದ್ದಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿಎಸ್ಡಿಪಿಐಮೈಸೂರುಜಿಲ್ಲಾಧ್ಯಕ್ಷರಫತ್ಖಾನ್, ಮೈಸೂರುಮಹಾನಗರಪಾಲಿಕೆಮಾಜಿಸದಸ್ಯಸ್ವಾಮಿ, ಮುಖಂಡರಾದಅಮ್ಜದ್ಖಾನ್,ಶಫಿಯುಲ್ಲಾಮುಂತಾದವರುಇದ್ದರು.
0 ಕಾಮೆಂಟ್ಗಳು