ಹನೂರು: ಗುಜರಾತ್ರಾಜ್ಯದಪ್ರವಾಸಿಗರ ಬಸ್ ಮಹದೇಶ್ವರ ಬೆಟ್ಟದ ಬಳಿ ಅಪಘಾತವಾಗಿ
ಸುಮಾರು ೧೫ ಜನರು ಗಾಯಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಪ್ರವಾಸಿಗರ ಬಸ್
ತಮಿಳುನಾಡಿನಿಂದ ಪಾಲಾರ್ಮಾರ್ಗವಾಗಿಮಲೆಮಹದೇಶ್ವರಬೆಟ್ಟಕ್ಕೆಬರುತ್ತಿರುವಾಗಬೆಳಿಗ್ಗೆ ಸುಮಾರು 8 ಗಂಟೆಗೆ ಪಾಲಾರ್ನಿಂದಮಲೆಮಹದೇಶ್ವರಬೆಟ್ಟದಎರಡನೇತಿರುವಿನಲ್ಲಿಬರುತ್ತಿರುವಾಗ ಚಾಲಕನನಿಯಂತ್ರಣತಪ್ಪಿಹಿಂದಕ್ಕೆಜಾರಿದ ಕಾರಣ ಹಳ್ಳಕ್ಕೆ ಬಸ್ ಉರುಳಿದೆ. ಘಟನೆಯಲ್ಲಿ
15 ಜನರಿಗೆಗಾಯಗಳಾಗಿದ್ದು,ಕೂಡಲೇ ಆಂಬುಲೆನ್ಸ್ ಮೂಲಕ ಗಾಯಾಳಯಗಳನ್ನುಮಲೆಮಹದೇಶ್ವರಬೆಟ್ಟದಪ್ರಾಥಮಿಕಆರೋಗ್ಯಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಯಿತು.
0 ಕಾಮೆಂಟ್ಗಳು