ಶಾರುಕ್ ಖಾನ್, ಹನೂರು ಹನೂರು : ಪಟ್ಟಣದ ಹೊರ ವಲಯದಹುಣಿಸೆಗುಡ್ಡೆಬಳಿ ಶನಿವಾರ ಬೆಳ್ಳಂ ಬೆಳಗ್ಗೆ ಕಲ್ಲು ತುಂಬಿದ ಲಾರಿಯೊಂದು
ಚಾಲಕನಿಯಂತ್ರಣತಪ್ಪಿಪಲ್ಟಿ ಹೊಡೆದ ಘಟನೆ ನಡೆದಿದೆ. ಕರಿಕಲ್ಲುತುಂಬಿಕೊಂಡುತಮಿಳುನಾಡಿಗೆಹೋರಟಿದ್ದ ಈ ಲಾರಿ ಪಲ್ಟಿಆದ ಬಳಿಕ
ಸಂಪೂರ್ಣ ನಜ್ಜುಗುಜ್ಜಾಗಿದೆ. ಸದ್ಯಚಾಲಕಅಪಾಯದಿಂದಪಾರಾಗಿದ್ದುಈತನಿಗೆ ಸಣ್ಣಪುಟ್ಟಗಾಯಗಳಾಗಿದೆಎನ್ನಲಾಗಿದೆ.
0 ಕಾಮೆಂಟ್ಗಳು