ರಾಮನಗರ ರೇಷ್ಮೆ ಮಾರುಕಟ್ಟೆಗೆ ಕಾನೂನು ಮಾಪನ ಅಧಿಕಾರಿಗಳ ದಿಢೀರ್ ದಾಳಿ
ಜನವರಿ 10, 2023
ಪ್ರೇಮ್ ಕುಮಾರ್, ರಾಮನಗರ ರಾಮನಗರ: ಇಲ್ಲಿನ ಜಿಲ್ಲಾರೇಷ್ಮೆಮಾರುಕಟ್ಟೆಗೆಕಾನೂನುಮಾಪನಇಲಾಖೆಅಧಿಕಾರಿಗಳತಂಡಕಂಟ್ರೋಲರ್ ಡಾ.ರಾಜೇಂದ್ರ ಪ್ರಸಾದ್ನೇತೃತ್ವದಲ್ಲಿದಿಢೀರ್ ದಾಳಿನಡೆಸಿಪರಿಶೀಲನೆನಡೆಸಿದರು. ವಿಶ್ವದಅತಿದೊಡ್ಡರೇಷ್ಮೆ
ಮಾರುಕಟ್ಟೆಯಾದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ 25 ತೂಕ ಮಾಪನ ಯಂತ್ರಗಳಿದ್ದು, 11 ತೂಕ ಮಾಪನಗಳುಕಾರ್ಯನಿರ್ವಹಿಸುತ್ತಿವೆ. 8 ಹಿರಿಯ ಅಧಿಕಾರಿಗಳುಸೇರಿದಂತೆ 60 ಜನರ ತಂಡದಿಂದ ಏಕ ಕಾಲದಲ್ಲಿ ರಾಮನಗರ,
ಕನಕಪುರ, ಮಾಗಡಿಯಲ್ಲಿದಾಳಿನಡೆಸಿ ತೂಕದ ಯಂತ್ರಗಳನ್ನು ಪರಿಶೀಲನೆ ಮಾಡಿದ್ದು, ಎಲ್ಲವೂ ಮೈನರ್ವ್ಯತ್ಯಾಸ, ಪಾಸಿಟಿವ್ಇದೆ. ರೈತರಿಗೆಯಾವುದೇ ತೊಂದರೆಆಗಲ್ಲಾ. ಸಾಮೂಹಿಕದೂರುಹಿನ್ನಲೆಯಲ್ಲಿರೈತರಹಿತದೃಷ್ಠಿಯಿಂದದಾಳಿ ನಡೆಸಲಾಗಿದೆಎಂದು ಡಾ.ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ. ಬಳಕೆಯಲ್ಲಿರಲಿ, ಇಲ್ಲದಿರಲಿ ತೂಕದ ಯಂತ್ರಗಳು
ಸರಿಯಾಗಿರಬೇಕು. ಮುಂದೆಯೂಅನಿರೀಕ್ಷಿತ
ದಾಳಿ ನಡೆಸುತ್ತೇವೆ. ಇಲಾಖೆಯಿಂದಉಚಿತತೂಕದ ಯಂತ್ರವನ್ನು ಕೊಡಲಾಗುವುದು ಅನುಮಾನ
ಬಂದರೆ ರೈತರು ಪರೀಕ್ಷೆ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು. ಡೆಪ್ಯೂಟಿಕಂಟ್ರೋಲರ್ಮಂಜುನಾಥ್, ಜಿಲ್ಲಾಅಧಿಕಾರಿಲೋಕೇಶ್,ರಾಮನಗರಜಿಲ್ಲಾಕಾನೂನುಮಾಪನಇಲಾಖೆಸ್ಕ್ವಾಡ್
ತಂಡದವರು ದಾಳಿಯಲ್ಲಿ ಭಾಗವಹಿಸಿದ್ದರು.
0 ಕಾಮೆಂಟ್ಗಳು