ಕೋಲಾರ : ಮುಂಬರುವ
ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧೆ
ಮಾಡುವ ಕ್ಷೇತ್ರಗಳ ಬಗ್ಗೆ ಎದ್ದಿದ್ದ ಊಹಾಪೂಹಗಳಗೆ ತೆರೆ ಎಳೆಯಲಾಗಿದ್ದು, ಕೋಲಾರದಿಂದಲೇ ಸ್ಪರ್ಧೆ
ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆಬೂಸ್ಟ್ಸಿಗಲಿದೆಎಂಬಲೆಕ್ಕಾಚಾರವಿದ್ದು, ಕೋಲಾರಮತ್ತುಚಿಕ್ಕಬಳ್ಳಾಪುರಜಿಲ್ಲೆಯಕಾಂಗ್ರೆಸ್ಶಾಸಕರುಹಾಗೂಮುಖಂಡರುನಿರಂತರಒತ್ತಡಹಾಕಿದ್ದರು. ಆದರೆ, ಪಕ್ಷದೊಳಗೆಮತ್ತುಹೊರಗಿನಶತ್ರುಗಳತಂತ್ರಗಾರಿಕೆನಡುವೆಕೋಲಾರದಿಂದಸ್ಪರ್ಧಿಸುವುದುರಿಸ್ಕ್, ಬೇಡಎಂದುಆಪ್ತವಲಯಎಚ್ಚರಿಸುತ್ತಲೇಇತ್ತು. ಸುಸೂತ್ರಗೆಲುವಿನದೃಷ್ಟಿಯಿಂದವರುಣದಿಂದಲೇಸ್ಪರ್ಧೆಮಾಡುವಂತೆಪುತ್ರಯತೀಂದ್ರಕೂಡಸಲಹೆನೀಡಿದ್ದರು. 2023ರಚುನಾವಣೆಅವರಪಾಲಿಗೆಬಹುತೇಕಕೊನೆಚುನಾವಣೆ. ಕೊನೆಯಅವಕಾಶಕ್ಕಾಗಿಪುತ್ರಯತೀಂದ್ರಭವಿಷ್ಯದಅವಕಾಶಗಳಿಗೆತೊಡಕಾಗಬೇಡಿಎಂಬಕುಟುಂಬದಆಗ್ರಹಕ್ಕೆಮಣಿದು, ತಮ್ಮಪಾಲಿಗೆಸುರಕ್ಷಿತಎಂದುಭಾವಿಸಿದ್ದವರುಣದಿಂದಸ್ಪರ್ಧಿಸುವಚಿಂತನೆಕೈಬಿಟ್ಟಿದ್ದಾರೆ. ಬೆಂಬಲಿಗರಒತ್ತಾಸೆಯಂತೆಕೋಲಾರಕ್ಷೇತ್ರದಿಂದಕಣಕ್ಕಿಳಿಯಲುಸಿದ್ದರಾಮಯ್ಯನಿರ್ಧರಿಸಿದ್ದಾರೆ. ಜತೆಗೆ, ಬಾದಾಮಿಕ್ಷೇತ್ರದಿಂದಲೂಅಭ್ಯರ್ಥಿಯಾಗಲುಬಯಸಿದ್ದಾರೆ. ಆದರೆ, ಎರಡುಕಡೆಸ್ಪರ್ಧೆಗೆಹೈಕಮಾಂಡ್ಒಪ್ಪುತ್ತಾಎಂಬುದುಕುತೂಹಲ.
0 ಕಾಮೆಂಟ್ಗಳು