ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಶುಲ್ಕ ಏರಿಕೆ ಖಂಡಿಸಿ ಎಐಡಿಎಸ್ಓ ಪ್ರತಿಭಟನೆ ಆದೇಶ ಹಿಂಪಡೆಯಲು ಒತ್ತಾಯ
ಡಿಸೆಂಬರ್ 20, 2022
ಮೈಸೂರು : ಸರ್ಕಾರ
ಯಾವುದೇ ಮುನ್ಸೂಚನೆ ನೀಡದೆ ಸರ್ಕಾರಿಇಂಜಿನಿಯರಿಂಗ್ಕಾಲೇಜುಗಳಲ್ಲಿ ಶುಲ್ಕ ಹೆಚ್ಚು ಮಾಡಿರುವುದು
ವಿದ್ಯಾರ್ಥಿವಿರೋಧಿಹಾಗೂಶಿಕ್ಷಣವಿರೋಧಿನಿಲುವು. ಕೂಡಲೇ ಶುಲ್ಕ ಏರಿಕೆ ಹಿಂಪಡೆಯಬೇಕೆಂದು ಒತ್ತಾಯಿಸಿ
ಎಐಡಿಎಸ್ಓ ವಿದ್ಯಾರ್ಥಿಸಂಘಟನೆಯಕಾರ್ಯಕರ್ತರುಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಮುಂಭಾಗಪ್ರತಿಭಟನೆ ನಡೆಸಿದರು. ಸಂಟನೆಯ ಜಿಲ್ಲಾಧ್ಯಕ್ಷ
ಸುಭಾಷ್ಮಾತನಾಡಿ, ರಾಜ್ಯಸರ್ಕಾರ ಕಳೆದವರ್ಷ 10 ಸಾವಿರ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಪ್ರಸ್ತುತಶೈಕ್ಷಣಿಕವರ್ಷವೂಸಹಏಕಾಏಕಿ
5 ರಿಂದ 6 ಸಾವಿರದಷ್ಟುಹೆಚ್ಚಳಮಾಡಿದೆ. ಎರಡುವರ್ಷಗಳಲ್ಲಿ 15 ಸಾವಿರ
ಹೆಚ್ಚಳವಾಗಿದೆ.
ಪ್ರತಿವರ್ಷವೂನಿರಂತರವಾಗಿಸರ್ಕಾರಿಇಂಜಿನಿಯರಿಂಗ್ಕಾಲೇಜು ಶುಲ್ಕವನ್ನುಏರಿಕೆಮಾಡುತ್ತಿರುವುದುಸರ್ಕಾರದವ್ಯಾಪಾರಿಮನೋಭಾವವನ್ನುತೋರಿಸುತ್ತದೆಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ನಿರಂತರವಾಗಿ
ಶುಲ್ಕಗಳು ಏರಿಕೆಆಗುತ್ತಿದ್ದರೆಲಕ್ಷಾಂತರಬಡಕುಟುಂಬದವಿದ್ಯಾರ್ಥಿಗಳುಇಂಜಿನಿಯರಿಂಗ್ಕನಸನ್ನೇಕೈಬಿಡುವಂತಾಗುತ್ತದೆ. ರಾಜ್ಯಸರ್ಕಾರಕೂಡಲೇಶುಲ್ಕಏರಿಕೆಯನ್ನುಹಿಂಪಡೆಯಬೇಕುಎಂದುಆಗ್ರಹಿಸಿದರು. ಸರ್ಕಾರ ಮುಂದೆಯೂಶುಲ್ಕಏರಿಕೆಯಪ್ರಸ್ತಾವನೆ ಮಾಡಬಾರದು.ಶುಲ್ಕಏರಿಕೆಯನ್ನುಹಿಂಪಡೆ ಯದಿದ್ದರೇ ಸರ್ಕಾರದ ವಿರುದ್ಧಪ್ರಬಲವಾದಹೋರಾಟ ರೂಪಿಸಲಾಗುವುದು ಎಂದರು. ಪ್ರತಿಭಟನೆನಂತರಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕಉನ್ನತಶಿಕ್ಷಣಸಚಿವರಿಗೆಸಲ್ಲಿಸಲಾಯಿತು. ಜಿಲ್ಲಾಕಾರ್ಯದರ್ಶಿ ಚಂದ್ರಕಲಾ,ಉಪಾಧ್ಯಕ್ಷರಾದಆಸಿಯಾಬೇಗಂ,ಜಿಲ್ಲೆಯಕಾರ್ಯಕಾರಿಮಂಡಳಿಯಸದಸ್ಯರುಗಳಾದ, ನಿತಿನ್, ಸ್ವಾತಿ ,ಹೇಮಾ, ಚಂದನ, ಚಂದ್ರಿಕಾ, ಬಸವ, ಪ್ರಜ್ವಲ್ಇನ್ನಿತರರುಇದ್ದರು.
0 ಕಾಮೆಂಟ್ಗಳು