ತಿ.ನರಸೀಪುರ: ಇಬ್ಬರ ಸಾವು, ಹಲವರ ಮೇಲೆ ದಾಳಿ ನಡೆಸಿ, ಮೇಕೆಗಳನ್ನು
ಹೊತ್ತೊಯ್ದೆ ಸಾರ್ವಜನಿಕರ ನಿದ್ದೆಗೆಡಿಸಿದ್ದ ನರಭಕ್ಷಕ ಚಿರತೆ ಕೊನೆಗೂ ಅರಣ್ಯಇಲಾಖೆಯನಿರಂತರಕಾರ್ಯಾಚರಣೆಯನಂತರಬೋನಿಗೆ ಬಿದ್ದಿದೆ. ತಾಲೂಕಿನಮುತ್ತತ್ತಿಗ್ರಾಮದದಿಲೀಪ್ಎಂಬುವರತೋಟದಲ್ಲಿಈ ಚಿರತೆ ಸೆರೆ ಸಿಕ್ಕಿದ್ದು,ಕಳೆದಹಲವುದಿನಗಳಿಂದಲೂಗ್ರಾಮದಸುತ್ತಲುಚಿರತೆಓಡಾಡುತ್ತಿದ್ದಖಚಿತಮಾಹಿತಿಮೇರೆಗೆಅರಣ್ಯಇಲಾಖೆಯುಈಭಾಗದಲ್ಲಿಚಿರತೆಬಂಧನಕ್ಕೆಬೋನುಇರಿಸಿದ್ದರು.
ಬುಧವಾರ ರಾತ್ರಿ
8 ಘಂಟೆಸಮಯದಲ್ಲಿಚಿರತೆಬೋನಿಗೆಬಿದ್ದಿದೆ. ಚಿರತೆಬಂಧನಕ್ಕೆಬೋನಿನಲ್ಲಿಕೋಳಿಯನ್ನುಇರಿಸಿದ್ದು, ಕೋಳಿತಿನ್ನಲುಬಂದಚಿರತೆಸೆರೆಸಿಕ್ಕಿದೆಎಂದುಹೇಳಲಾಗುತ್ತಿದೆ. ಎರಡೂವರೆ ವರ್ಷದಈ ಚಿರತೆಯುಮುತ್ತತ್ತಿಗ್ರಾಮದಭಾಗದಲ್ಲಿಬೋನಿಗೆಬಿದ್ದಿದ್ದು, ಗ್ರಾಮದಜನತೆನೀಡಿದಮಾಹಿತಿಮೇರೆಗೆತೋಟವೊಂದರಲ್ಲಿಬೋನುಇರಿಸಲಾಗಿದ್ದರಿಂದಚಿರತೆಸೆರೆಸಿಕ್ಕಿದೆ.ಮೇಲಧಿಕಾರಿಗಳಸಮ್ಮುಖದಲ್ಲಿವೈದ್ಯಕೀಯತಪಾಸಣೆನಂತರಚಿರತೆಯನ್ನುಬಂಡೀಪುರಅರಣ್ಯಪ್ರದೇಶಕ್ಕೆರವಾನಿಸಲಾವುದುಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
0 ಕಾಮೆಂಟ್ಗಳು