ಪತ್ರಕರ್ತನ ಮೇಲೆ ಜೆಡಿಎಸ್, ಕಾಂಗ್ರೆಸ್ ಪುರಸಭೆ ಸದಸ್ಯರಿಂದ ಹಲ್ಲೆ: ಆಸ್ಪತ್ರೆಗೆ ದಾಖಲು
ಡಿಸೆಂಬರ್ 30, 2022
ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಗ್ರಾಮದಲ್ಲಿ
ಸ್ಥಳೀಯಸುದ್ದಿವಾಹಿನಿವರದಿಗಾರನಾಗರಾಜುಎಂಬವರ ಮೇಲೆಹಲ್ಲೆನಡೆಸಿರುವ ಬಗ್ಗೆ ವರದಿಯಾಗಿದೆ. ಬನ್ನೂರುಪುರಸಭೆ ವ್ಯಾಪ್ತಿಯಲ್ಲಿಯುಜಿಡಿಕೆಲಸಮಾಡುವಾಗಕುಡಿಯುವನೀರಿಗೆಚರಂಡಿನೀರುಬೆರತು ಹೋಗುತ್ತಿರು ಬಗ್ಗೆ ನಾಗರಾಜು ಈಹಿಂದೆವರದಿಮಾಡಿದ್ದರು. ಇಂದು ಪುರಸಭೆಯಲ್ಲಿ
ನಡೆಯುತ್ತಿದ್ದ ಸಾಮಾನ್ಯಸಭೆಗೆವರದಿಮಾಡಲುಸಭಾಂಗಣಕ್ಕೆ ಹೋಗುವಾಗಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದ
ಪುರಸಭೆಸದಸ್ಯರುಗಳು ನಾಗರಾಜು
ಅವರನ್ನು ತಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸಧ್ಯ ನಾಗರಾಜು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ವಿರುದ್ಧ ಪೊಲೀಸ್ಠಾಣೆಗೆದೂರುನೀಡಿದ್ದಾರೆ. ಖಂಡನೆ : ಪತ್ರಕರ್ತ
ನಾಗರಾಜು ಮೇಲಿನ ಹಲ್ಲೆಯನ್ನು ರೈತಸಂಘದಜಿಲ್ಲಾದ್ಯಕ್ಷಬನ್ನೂರುನಾರಾಯಣ್ಖಂಡಿಸಿದ್ದಾರೆ.ಪತ್ರಕರ್ತರ ಬಗ್ಗೆ ಹಗುರವಾಗಿ ನಡೆದುಕೊಳ್ಳಬಾರದು.
ಅವರ ವರದಿಯನ್ನು ಗೌರವಿಸಬೇಕು. ಹಲ್ಲೆ, ದೌರ್ಜನ್ಯ ಸರಿಯಾದ ಕ್ರಮವಲ್ಲಎಂದು ಹೇಳಿದ್ದಾರೆ.
0 ಕಾಮೆಂಟ್ಗಳು