ಅನ್ನದಾತರೇ ದೇಶಕ್ಕೆ ಆಧಾರ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಜನಪ್ರಿಯ ಸಮಾಜ ಸೇವಕ, ಬಿಜೆಪಿ ಮುಖಂಡರಾದ ಜನಧ್ವನಿ ವೆಂಕಟೇಶ್ ಅವರು, ಎಲ್ಲ ರೈತರಿಗೂ ರೈತ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.
ಅನ್ನದಾತರೇ ದೇಶದ ಸಮೃದ್ಧಿಗೆ ಆಧಾರವಾಗಿದ್ದಾರೆ. ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತರು. ಸಂತೋಷವಾಗಿದ್ದರೇ, ದೇಶವೇ ಸಮೃದ್ಧಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ರೈತ ಸ್ನೇಹಿಯಾಗಿ ಅವರ ಎಲ್ಲ ಆಶೋತ್ತರಗಳನ್ನು ಈಡೇರಿಸಬೇಕು. ನಾಡಿನ ಎಲ್ಲ ರೈತರಿಗೂ ಮತ್ತೋಮ್ಮೆ ರೈತ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ.
0 ಕಾಮೆಂಟ್ಗಳು