ಬಿಜೆಪಿ ಮುಖಂಡ ಜನಪ್ರಿಯ ನಾಯಕ ಜನಧ್ವನಿ ವೆಂಕಟೇಶ್ ಅವರಿಂದ ರೈತ ದಿನಾಚರಣೆಯ ಶುಭಾಶಯಗಳು

ಅನ್ನದಾತರೇ ದೇಶಕ್ಕೆ ಆಧಾರ

ವರದಿ-ಶಾರುಕ್ ಖಾನ್, ಹನೂರು

ಹನೂರು : ತಾಲ್ಲೂಕಿನ ಜನಪ್ರಿಯ ಸಮಾಜ ಸೇವಕ, ಬಿಜೆಪಿ ಮುಖಂಡರಾದ ಜನಧ್ವನಿ ವೆಂಕಟೇಶ್ ಅವರು, ಎಲ್ಲ ರೈತರಿಗೂ ರೈತ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

ಅನ್ನದಾತರೇ ದೇಶದ ಸಮೃದ್ಧಿಗೆ ಆಧಾರವಾಗಿದ್ದಾರೆ. ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತರು. ಸಂತೋಷವಾಗಿದ್ದರೇ, ದೇಶವೇ ಸಮೃದ್ಧಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ರೈತ ಸ್ನೇಹಿಯಾಗಿ ಅವರ ಎಲ್ಲ ಆಶೋತ್ತರಗಳನ್ನು ಈಡೇರಿಸಬೇಕು. ನಾಡಿನ ಎಲ್ಲ ರೈತರಿಗೂ ಮತ್ತೋಮ್ಮೆ ರೈತ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು