ಬೆಂಗಳೂರು : ಕೆ.ಆರ್.ನಗರದಲ್ಲಿಮಹಿಳೆಯಅಪಹರಣಪ್ರಕರಣದಲ್ಲಿಬಂಧನವಾಗಿರುವಮಾಜಿಸಚಿವಎಚ್ಡಿರೇವಣ್ಣಅವರನ್ನುನಾಲ್ಕುದಿನಗಳಕಾಲಎಸ್ಐಟಿವಶಕ್ಕೆನೀಡಿಕೋರ್ಟ್ಆದೇಶಿಸಿದೆ. ನಿನ್ನೆರೇವಣ್ಣಅವರನ್ನುಬಂಧಿಸಿದ್ದಎಸ್ಐಟಿಅಧಿಕಾರಿಗಳುಇಂದುಸಂಜೆವೇಳೆಗೆಕೋರಮಂಗಲದಲ್ಲಿರುವ 17 ನೇಎಸಿಎಂಎಂನ್ಯಾಯಾಧೀಶರವೀಂದ್ರಕುಮಾರ್ಬಿಕಟ್ಟಿಮನಿಯವರುಮುಂದೆಹಾಜರಿಪಡಿಸಿದ್ದರು. ಪ್ರಕರಣದತನಿಖೆನಡೆಸಲುಐದುದಿನಗಳಕಾಲವಶಕ್ಕೆನೀಡುವಂತೆಮನವಿಮಾಡಿದರು. ಅದರೆವಾದಪ್ರತಿವಾದಆಲಿಸಿದನ್ಯಾಯಾಲಯಹೆಚ್ಚಿನವಿಚಾರಣೆಗೆರೇವಣ್ಣ ಅವರನ್ನು ಮೇ 8 ರವರೆಗೆಎಸ್ಐಟಿವಶಕ್ಕೆನೀಡಿಆದೇಶಿದ್ದಾರೆ.
0 ಕಾಮೆಂಟ್ಗಳು