ರೇಹಾನ್ ಅಹಮದ್ ಬಿಎಎಂಎಸ್‌ ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ

ಮೈಸೂರು : ಬೆಂಗಳೂರಿನ ಶ್ರೀ ಕಾಲಭೈರವಸ್ವಾಮಿ  ಇನ್ಸ್‌ಟಿಟ್ಯೂಟ್ ಆಫ್ ಆಯುರ್ವೇದಿಕ್ ಮಡಿಕಲ್ ಕಾಲೇಜಿನಲ್ಲಿ ನಡೆದ ೨೦೨೨-೨೩ನೇ ಸಾಲಿನ ಅಂತಿಮ ವರ್ಷದ ಬಿಎಎಂಎಸ್ ವೈದ್ಯಕೀಯ ಪದವಿಯಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ನಿವಾಸಿ (ಹಾಲಿ ಮೈಸೂರು ವಾಸ) ಪತ್ರಕರ್ತ ನಜೀರ್ ಅಹಮದ್ ಹಾಗೂ ನಸ್ರಿನ್ ತಾಜ್ ದಂಪತಿ ಪುತ್ರ ರೇಹಾನ್ ಅಹಮದ್ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ.