ಮುಸ್ಲಿಂ ಯುವಕರು ಜೆಡಿಎಸ್ ಸೇರ್ಪಡೆ

ಪಾಂಡವಪುರ : ಪಟ್ಟಣದ ಬಸವನಗುಡಿ ಬೀದಿಯ ಹಲವಾರು ಮುಸ್ಲಿಂ ಯುವಕರು ರೈತಸಂಘ ತೊರೆದು ಸಿ.ಪಿ.ಶಿವರಾಜು ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ.ವೈ.ಬಾಬು, ಮುಖಂಡ ಎಸ್.ಎನ್.ನಾರಾಯಣಗೌಡ, ಬಿ.ಎನ್.ನಟರಾಜು, ಬಸವರಾಜು ಸೇರಿದಂತೆ ಹಲವರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು