ಅರಣ್ಯಾಧಿಕಾರಿಗಳ ದಾಳಿ: ಜಿಂಕೆ ಮಾಂಸ, ನಾಡ ಬಂದೂಕು, ಸ್ಪೋಟಕ ಪತ್ತೆ ಒಬ್ಬನ ಬಂಧನ, ಇಬ್ಬರು ಪರಾರಿ
ಡಿಸೆಂಬರ್ 17, 2022
ಗುಂಡ್ಲುಪೇಟೆ: ತಾಲ್ಲೂಕಿನಅಣ್ಣೂರುಕೇರಿಗ್ರಾಮದಮನೆಯೊಂದರ ಮೇಲೆ ಬಫರ್ಜೊನ್ವಲಯದಅರಣ್ಯಧಿಕಾರಿಗಳುಮತ್ತುಚಾಮರಾಜನಗರದಸೈಬರ್ಕ್ರೈಮ್ಅಧಿಕಾರಿಗಳು ಜಂಟಿಯಾಗಿದಾಳಿನಡೆಸಿ ಮನೆಯಲ್ಲಿಅಕ್ರಮವಾಗಿಬೆಳೆದಿದ್ದ 5 ಗಾಂಜಾಗಿಡಗಳನ್ನು ವಶಕ್ಕೆ ಪಡೆದು ಶಿವನಾಗಶೆಟ್ಟಿಎಂಬಾತನನ್ನು ಬಂಧಿಸಿದ್ದಾರೆ. ಪ್ರಕಟಣಕ್ಕೆ ಸಂಬಂಧಿಸಿದಂತೆ ಬೆಳ್ಳಶೆಟ್ಟಿಮತ್ತುಕರಿಯಶೆಟ್ಟಿಎಂಬಇಬ್ಬರುಆರೋಪಿಗಳು ಪರಾರಿಯಾಗಿದ್ದಾರೆಎನ್ನಲಾಗಿದೆ.
ದಾಳಿ ಸಂದರ್ಭದಲ್ಲಿ ಆರೋಪಿಯ ಮನೆಯಲ್ಲಿ 5 ಕೆಜಿ ಜಿಂಕೆಮಾಂಸ, ನಾಡಬಂದೂಕು, 5 ಕರಡಿಉಗುರು, 21 ಕಾಡುಬೆಕ್ಕಿನಉಗುರು, 30 ಸಿಡಿಮದ್ದುಗಳು, 300 ಗ್ರಾಂಸಲ್ಫರ್ಪುಡಿ, ಬಿಳಿಉಪ್ಪು, 2 ಬಂಡಲ್ವೈರ್ಗಳುಪತ್ತೆಯಾಗಿವೆ. ಆರೋಪಿಶಿವನಾಗಶೆಟ್ಟಿಮತ್ತು ಆತನಸಹಚರರುಸೇರಿವಾರಕ್ಕೆ ಎರಡುಬಾರಿಹಳೆಪುರಗ್ರಾಮದಲ್ಲಿಜಿಂಕೆಗಳನ್ನುಬೇಟೆಯಾಡಿಮಾಂಸವನ್ನು ಮಾರಾಟಮಾಡುತಿದ್ದಾರೆಂದುಅರಣ್ಯಾಧಿಕಾರಿಗಳಿ ಮಾಹಿತಿ ನೀಡಲಾಗಿತ್ತು. ತಲೆಮರೆಸಿಕೊಂಡಿರುವಅಣ್ಣೂರುಕೇರಿಗ್ರಾಮದಬೆಳ್ಳಶೆಟ್ಟಿಮತ್ತುಕರಿಯಶೆಟ್ಟಿಪತ್ತೆಗಾಗಿಕಾರ್ಯಾಚರಣೆಕೈಗೊಂಡಿದ್ದುಬಂಧಿತಆರೋಪಿಶಿವನಾಗಶೆಟ್ಟಿಯನ್ನುಹೆಚ್ಚಿನವಿಚಾರಣೆಗೆಪೋಲಿಸರವಶಕ್ಕೆನೀಡಲಾಗಿದೆ.
0 ಕಾಮೆಂಟ್ಗಳು