ಮಂಡ್ಯ: ಟನ್,
ಕಬ್ಬಿಗೆ 4,500 ರೂ, ಲೀಟರ್ ಹಾಲಿಗೆ 40 ರೂ. ನಿಗದಿ ಮಾಡುವಂತೆ ಮತ್ತು ಇನ್ನಿತರ ರೈತರ ಬೇಡಿಕೆಗಳ
ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತಸಂಘ ಕರೆ ನೀಡಿದ್ದ ಮಂಡ್ಯ ಬಂದ್ ಇಂದು ಸಂಪೂರ್ಣ ಯಶಸ್ವಿಯಾಯಿತು. ಬೆಳಿಗ್ಗೆ 9 ಗಂಟೆಯಿಂದಲೇಪ್ರತಿಭಟನಾಕಾರರುಮೈಸೂರುಬೆಂಗಳೂರುಹೆದ್ದಾರಿತಡೆದು ರಸ್ತೆ ತಡೆ
ನಡೆಸಿದರು. ಜತೆಗೆ ಅಂಗಡಿಮುಂಗ್ಗಟ್ಟುಗಳಬಾಗಿಲುಹಾಕುವಂತೆಮನವೊಲಿಸಿದರು.ಕೆಲವರುಂಉಂದಾಗಿಯೇ ತಮ್ಮ ಅಂಗಡಿಗಳಬಾಗಿಲುಹಾಕಿಬಂದ್ಗೆಸಹಕರಿಸಿದರು. ರೈತಹಾಗೂದಲಿತಸಂಘಟನೆ, ಆಟೋ ಚಾಲಕರು,
ಸಿನಿಮಾ ಮತ್ತು ಹೋಟೆಲ್ ಮಾಲಿಕರ ಸಂಘ ಬಂದ್ಗೆ ಬೆಂಲ ಸೂಚಿಸಿತ್ತು. ಪ್ರತಿಭಟನಾಕಾರರು ಸರ್ಕಾರದವಿರುದ್ದದಿಕ್ಕಾರಕೂಗಿಕಬ್ಬು ಮತ್ತು ಹಾಲಿನ ಬೆಲೆಹೆಚ್ಚಿಸುವಂತೆಆಗ್ರಹಿಸಿದರು. ಒಟ್ಟಾರೆಮಂಡ್ಯ ಬಂದ್ಸಂಪೂರ್ಣ ಯಶಸ್ವಿ
ಕಂಡಿತು. ರೈತ ಸಂಘದಜಿಲ್ಲಾಧ್ಯಕ್ಷ
ಕೆಂಪೂಗೌಡಮಾತನಾಡಿ, ಬಿಜೆಪಿಸರ್ಕಾರರೈತಪರವಾಗಿಲ್ಲ. ಅದು ಉದ್ಯಮಿಗಳಪರವಾದಸರ್ಕಾರ,ನಾವು 42 ದಿನಗಳಿಂದ ಆಹೋರಾತ್ರಿ ಧರಣಿ
ನಡೆಸುತ್ತಿದ್ದರೂ ಮುಖ್ಯಮಂತ್ರಿಗಳುಬೆಲೆಹೆಚ್ಚಿಸುವನಿರ್ಧಾರಕೈಗೊಂಡಿಲ್ಲ. ಬಿಜೆಪಿಸರ್ಕಾರರೈತರುಮತ್ತುಜನ ವಿರೋಧಿ
ಸರ್ಕಾರವಾಗಿದೆ. ರೈತರಬೆಳೆಗೆ ಬೆಂಬಲಬೆಲೆಕೊಡುವಲ್ಲಿವಿಫಲವಾಗಿದೆ.ಆದ್ದರಿಂದವೈಜ್ಞಾನಿಕಬೆಲೆ ಕೊಡುವತನಕನಮ್ಮಹೋರಾಟ ನಿಲ್ಲಿಸುವುದಿಲ್ಲ.ಮುಂದಿನದಿನಗಳಲ್ಲಿವಿಧಾನಸೌಧವನ್ನುಮುತ್ತಿಗೆಹಾಕುವಹೋರಾಟಹಮ್ಮಿಕೊಳ್ಳಲಾಗುವುದುಎಂದರು. ಪ್ರತಿಭಟನೆಯಲ್ಲಿಕರ್ನಾಟಕರಾಜ್ಯ ರೈತಸಂಘದ
ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕದಾಸಂಸ ರಾಜ್ಯಾಧ್ಯಕ್ಷವೆಂಕಟಗಿರಿಯಯ್ಯ, ದಸಂಸ ಒಕ್ಕೂಟದಗುರುಪ್ರಸಾದ್ಕೆರಗೂಡು ಮುಂತಾದವರು
ಇದ್ದರು.
0 ಕಾಮೆಂಟ್ಗಳು