ನಾಗೇಂದ್ರ
ಕುಮಾರ್, ಟಿ.ನರಸೀಪುರ ಟಿ.ನರಸೀಪುರ : ತಾಲ್ಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು,
ಬುಧವಾರ ಬೆಳಿಗ್ಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬನ ಮೇಲೆ ಚಿರತೆ ದಾಳಿ ನಡೆಸಿದಾಗ ಆತ
ಕುಡುಗೋಲಿನಿಂದ ಚಿರತೆಗೆ ಹೊಡೆದು ಓಡಿಸಿದ ಘಟನೆ ತಾಲ್ಲೂಕಿನ ಬನ್ನೂರುಹೋಬಳಿಗೊರವನಹಳ್ಳಿಗ್ರಾಮದಲ್ಲಿನಡೆದಿದೆ. ರೈತ ನಿಂಗೇಗೌಡ
ಜಮೀನಿನಲ್ಲಿಕೆಲಸಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ
ಚಿರತೆದಾಳಿ ನಡೆಸಿತು. ತಕ್ಷಣ
ತಮ್ಮಸಮಯಪ್ರಜ್ಞೆಯಿಂದನಿಂಗೇಗೌಡ ತನ್ನ ಕೈಯಲ್ಲಿದ್ದಕುಡುಗೋಲನ್ನುಚಿರತೆಗೆಬೀಸಿಪಕ್ಕದಲ್ಲಿಇದ್ದಕಾಲುವೆಗೆಜಿಗಿದರು. ಈ ವೇಳೆ ರೈತನ ಕುಡುಗೋಲು ಏಟಿಗೆ
ತತ್ತರಿಸಿದ ಚಿರತೆ ಸಮೀಪದ ಮಾವಿನತೋಪಿನಲ್ಲಿ ಓಡಿ ಹೋಯಿತು ಎಂದು ನಿಂಗೇಗೌಡ ತಿಳಿಸಿದ್ದಾರೆ.
ಚಿರತೆ ನೋಡಿ ನಾನೇನೂ ಹೆದರಲಿಲ್ಲ. ಏನಾದರುಆಗಲಿಅದರಪ್ರಾಣವನ್ನುತೆಗೆದುಜನರಿಗೆನೆಮ್ಮದಿತರಬೇಕೆಂದಿದ್ದೆಅದುಬಚಾವಾಯಿತು ಎಂದರು. ಬನ್ನೂರುಪಟ್ಟಣದಸರ್ಕಾರಿಆಸ್ಪತ್ರೆಯಲ್ಲಿನಿಂಗೇಗೌಡ ಅವರಿಗೆ ಚಿಕಿತ್ಸೆನೀಡಲಾಗಿದೆ.
0 ಕಾಮೆಂಟ್ಗಳು