ಮೇಲುಕೋಟೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಬೇರೆಯವರಿಗೆ ಅಡಮಾನ ಇಟ್ಟಿದೆ : ಸಿ.ಡಿ.ಗಂಗಾಧರ್ಗೆ ಟಾಂಗ್ ನೀಡಿದ ಶಾಸಕ ಪುಟ್ಟರಾಜು
ಡಿಸೆಂಬರ್ 09, 2022
ಪಾಂಡವಪುರ :
ಕಾಂಗ್ರೆಸ್ ಜಿಲ್ಲಾಧ್ಯಕ್ಷಸಿ.ಡಿ.ಗಂಗಾಧರ್ಅವರುಮೊದಲುಮೇಲುಕೋಟೆವಿಧಾನಸಭಾಕ್ಷೇತ್ರವನ್ನು ಬೇರೆಯವರಿಗೆಅಡಮಾನ ಇಡುವುದನ್ನುಬಿಡಬೇಕುಎಂದುಶಾಸಕಸಿ.ಎಸ್.ಪುಟ್ಟರಾಜುಟಾಂಗ್
ನೀಡಿದರು. ತಾಲೂಕಿನಅರಳಕುಪ್ಪೆಗ್ರಾಮದಲ್ಲಿಸರ್ಕಾರಿಪದವಿಪೂರ್ವಕಾಲೇಜಿನಹೆಚ್ಚುವರಿಕೊಠಡಿಗಳನ್ನುಉದ್ಘಾಟಿಸಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರಅವರ
ʻಪುಟ್ಟರಾಜು ಕಪಟನಾಟಕದಸೂತ್ರಧಾರʼಎಂಬಹೇಳಿಕೆಕುರಿತಂತೆಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಮೊದಲುಕಾಂಗ್ರೆಸ್ ನವರು ಮೇಲುಕೋಟೆಕ್ಷೇತ್ರದಲ್ಲಿತಮ್ಮ ಪಕ್ಷದ ಅಭ್ಯರ್ಥಿಹಾಕಲಿ, ನಾನುಕಪಟನಾಟಕಸೂತ್ರಧಾರನಾಗಿದ್ದಕ್ಕೆಕ್ಷೇತ್ರದಜನರುಮೂರುಬಾರಿಶಾಸಕರನ್ನಾಗಿ, ಒಮ್ಮೆಸಂಸದನಾಗಿ, ಸಚಿವನಾಗಿಹಾಗೂಜಿಲ್ಲಾಪಂಚಾಯಿತಿಸದಸ್ಯರನ್ನಾಗಿಮಾಡಿದ್ದುಎಂದು ವ್ಯಂಗ್ಯವಾಡಿದರು. ಇಟೆಂಡರ್ಪ್ರಕ್ರಿಯೆಕಾನೂನುಬದ್ದವಾಗಿನಡೆಯುತ್ತಿಲ್ಲ ಎಂಬ ಹೇಳಿಕೆಗೆಪ್ರತಿಕ್ರಿಯೆನೀಡಿ, ಗಂಗಾಧರ ಬೇಕಿದ್ದರೆನಾಳೆಯೇಟೆಂಡರ್ಹಾಕಿಕೆಲಸಪಡೆದುಕೊಳ್ಳಲಿ,
ಅದಕ್ಕೆ ಏನು ಬೇಕೋ ಆ ವ್ಯವಸ್ಥೆ ಮಾಡೋಣ.
25-30 ಕೋಟಿಕೆಲಸಕ್ಕೆಟೆಂಡರ್ಮಾಡಿಸುತ್ತಿದ್ದೇನೆ. ಅದಕ್ಕೆಟೆಂಡರ್ಹಾಕಿಕೊಳ್ಳಲಿಯಾರುಬೇಡಅಂದಿದ್ದಾರೆ.
ಗೊತ್ತಿಲ್ಲದಿದ್ದರೆಅವರನಾಯಕರಾದಚಲುವರಾಯಸ್ವಾಮಿಸಚಿವರಾಗಿದ್ದರಲ್ಲ, ಅವರನ್ನೇಕೇಳಿತಿಳಿದುಕೊಳ್ಳಲಿಎಂದುತಿರುಗೇಟುನೀಡಿದರು. ದಬ್ಬಾಳಿಕೆನಡೆಸುತ್ತಿದ್ದಾರೆಎಂಬಹೇಳಿಕೆಗೆಪ್ರತಿಕ್ರಿಯಿಸಿದಶಾಸಕರು, ಹೌದುದಬ್ಬಾಳಿಕೆನಡೆಸಿದಕ್ಕೆಪುನೀತೋತ್ಸವಕಾರ್ಯಕ್ರಮಕ್ಕೆನಾವುಬೇಡಅಂದರೂಸಾಗರೋಪಾದಿಜನರುಬಂದಿದ್ದುಎಂದುತೀಕ್ಷ್ಣವಾಗಿಪ್ರತಿಕ್ರಿಯೆನೀಡಿದರು.
0 ಕಾಮೆಂಟ್ಗಳು