ಹಾಸನ:
ಟಿಪ್ಪರ್ಲಾರಿಹರಿದುಯುವಕನೊಬ್ಬ
ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಬೇಲೂರುಹೊರ ವಲಯದಬಿಕ್ಕೋಡುರಸ್ತೆಯಲ್ಲಿಬುಧವಾರ ಬೆಳಿಗ್ಗೆ ನಡೆದಿದೆ. ಬೇಲೂರುತಾಲ್ಲೂಕಿನಆಲೂರುಗ್ರಾಮದ ೨೬ ವರ್ಷದ ಕಿರಣ್ಸಾವನ್ನಪ್ಪಿದದುರ್ದೈವಿ ಯುವಕ. ಇಂದುಬೆಳಿಗ್ಗೆತನ್ನ ಬೈಕ್ನಲ್ಲಿಕೆಲಸಕ್ಕೆತೆರಳುವಾಗಎದುರಿನಿಂದ ಬಂದ ಕಂಟೈನರ್ ಕಿರಣ್ಬೈಕ್ಗೆ ತಗುಲಿ ಈತ ಕೆಳಕ್ಕೆ ಬಿದ್ದಾಗ
ಹಿಂಬದಿಯಿಂದಬರುತ್ತಿದ್ದಟಿಪ್ಪರ್ಲಾರಿ ಈತನ ತಲೆಯ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ.
ಅಪಘಾತ ನಡೆದ ಸ್ಥಳದಲ್ಲಿ ರಕ್ತ ಚೆಲ್ಲಾಪಿಲ್ಲಿಯಾಗಿ ಹರಿದಿತ್ತು. ಮೃತ ಕಿರಣ್ ಎರಡುವರ್ಷದಹಿಂದೆವಿವಾಹವಾಗಿದ್ದ ಎನ್ನಲಾಗಿದೆ. ಬೇಲೂರುಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 ಕಾಮೆಂಟ್ಗಳು